ಆತ್ಮಹತ್ಯೆ!
➖➖➖➖
ದಿನಾ
ಸೊಂಪಾಗಿ
ನೆರಳೀಯುತ್ತಿದ್ದ
ಆಲದ ಮರ
ಇಂದೇಕೋ
ಅವನ
ಜಾತಿ ಕೇಳಿತು!
ಧರ್ಮಾಂಧತೆ
ಮೇರೆ ಮೀರಿ
ಮರವೇರಿ
ಬಾಯಿಗೆ ಬೆರಳಿಟ್ಟು
ನಿಶ್ಯಬ್ಧವಾಗಿ
ರೆಂಬೆಯಲಿ
ನೆಲೆಸಿತ್ತು
ಮರದ
ಕೊಂಬೆ
ನಡುನೆತ್ತಿಗೆ ಬಿದ್ದು
ದೇಹ ಬಿಡಿ
ಆತ್ಮ
ಕೂಡಾ ಸತ್ತಿತು!!.
✍🏽ಶಾಂತಾರಾಮ್ ಶೆಟ್ಟಿ 😐
➖➖➖➖➖➖➖
➖➖➖➖
ದಿನಾ
ಸೊಂಪಾಗಿ
ನೆರಳೀಯುತ್ತಿದ್ದ
ಆಲದ ಮರ
ಇಂದೇಕೋ
ಅವನ
ಜಾತಿ ಕೇಳಿತು!
ಧರ್ಮಾಂಧತೆ
ಮೇರೆ ಮೀರಿ
ಮರವೇರಿ
ಬಾಯಿಗೆ ಬೆರಳಿಟ್ಟು
ನಿಶ್ಯಬ್ಧವಾಗಿ
ರೆಂಬೆಯಲಿ
ನೆಲೆಸಿತ್ತು
ಮರದ
ಕೊಂಬೆ
ನಡುನೆತ್ತಿಗೆ ಬಿದ್ದು
ದೇಹ ಬಿಡಿ
ಆತ್ಮ
ಕೂಡಾ ಸತ್ತಿತು!!.
✍🏽ಶಾಂತಾರಾಮ್ ಶೆಟ್ಟಿ 😐
➖➖➖➖➖➖➖
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ