ಬುಧವಾರ, ಜೂನ್ 28, 2017
ಮಂಗಳವಾರ, ಜೂನ್ 27, 2017
ಆಲದ ಮರ!.
ಆಲದ ಮರ!.
➖➖➖➖➖
ಹುಟ್ಟಿದಾಕ್ಷಣ
ಹೃದಯ ತಟ್ಟಿದ
ಸುಂದರ ಕಾವ್ಯ
ಅಮ್ಮಾ....!
ನೀನು ಮಹಾಕಾವ್ಯ
ಅರಿಯಲು
ಸಮಯ ಕೊಟ್ಟವ !
ಅಪ್ಪಾ...
ನೀನು ಆಲದ ಮರ
ಅಳುವ
ಕಣ್ಣೀರಿಗೆ
ಬೆರಳಿಟ್ಟವ
ಸುಡುವ
ನೆತ್ತಿಗೆ
ನೆರಳಿಟ್ಟವ !!.
✍🏽ಶಾಂತಾರಾಮ್ ಶೆಟ್ಟಿ.
➖➖➖➖➖
ಹುಟ್ಟಿದಾಕ್ಷಣ
ಹೃದಯ ತಟ್ಟಿದ
ಸುಂದರ ಕಾವ್ಯ
ಅಮ್ಮಾ....!
ನೀನು ಮಹಾಕಾವ್ಯ
ಅರಿಯಲು
ಸಮಯ ಕೊಟ್ಟವ !
ಅಪ್ಪಾ...
ನೀನು ಆಲದ ಮರ
ಅಳುವ
ಕಣ್ಣೀರಿಗೆ
ಬೆರಳಿಟ್ಟವ
ಸುಡುವ
ನೆತ್ತಿಗೆ
ನೆರಳಿಟ್ಟವ !!.
✍🏽ಶಾಂತಾರಾಮ್ ಶೆಟ್ಟಿ.
ಲಂಚಾವತಾರ!
ಲಂಚಾವತಾರ!
➖➖➖➖➖
ಸತ್ತವನು
ಸರಕಾರಿ
ಅಧಿಕಾರಿ
ಬಲಾ.....
ಭ್ರಷ್ಟಾಚಾರಿಯಂತೆ!
ಯಮ
ಬಂದು ಕರೆದಾಗ
ವಾರ ಬಿಟ್ಟು ಬಾ
ಅರ್ಜಂಟಿದ್ದರೆ
ಹತ್ತುಸಾವಿರ
ತಳ್ಳು
ಎಂದನಂತೆ !!.
➖➖➖➖➖
ಸತ್ತವನು
ಸರಕಾರಿ
ಅಧಿಕಾರಿ
ಬಲಾ.....
ಭ್ರಷ್ಟಾಚಾರಿಯಂತೆ!
ಯಮ
ಬಂದು ಕರೆದಾಗ
ವಾರ ಬಿಟ್ಟು ಬಾ
ಅರ್ಜಂಟಿದ್ದರೆ
ಹತ್ತುಸಾವಿರ
ತಳ್ಳು
ಎಂದನಂತೆ !!.
ತೃಣ ಸಮಾನ! ➖➖➖➖➖➖
ತೃಣ ಸಮಾನ!
➖➖➖➖➖➖
ಗರಿಕೆಯ
ಹುಲ್ಲಿಲ್ಲದೆ
ಹೊಟ್ಟೆ ನೋವಿಂದ
ಬೊಬ್ಬಿಡುತ್ತಿತ್ತು
ಕಾಂಕ್ರೀಟ್
ಬೀದಿಯಲ್ಲಿ ನಾಯಿ!
ನಗರ
ಜೀವನ
ತೃಣ
ವಿಹೀನ !!
✍🏽ಶಾಂತಾರಾಮ್ ಶೆಟ್ಟಿ
➖➖➖➖➖➖➖
➖➖➖➖➖➖
ಗರಿಕೆಯ
ಹುಲ್ಲಿಲ್ಲದೆ
ಹೊಟ್ಟೆ ನೋವಿಂದ
ಬೊಬ್ಬಿಡುತ್ತಿತ್ತು
ಕಾಂಕ್ರೀಟ್
ಬೀದಿಯಲ್ಲಿ ನಾಯಿ!
ನಗರ
ಜೀವನ
ತೃಣ
ವಿಹೀನ !!
✍🏽ಶಾಂತಾರಾಮ್ ಶೆಟ್ಟಿ
➖➖➖➖➖➖➖
ಅಮ್ಮಾವ್ರು..!!
ಅಮ್ಮಾವ್ರು..!!
〰〰〰〰〰
ನಮ್ಮ
ಮನೆಯಲ್ಲಿ
ನನ್ನ
ಮಾತಿನಂತೆಯೇ
ಎಲ್ಲಾ
ನಡೀಬೇಕು...!
ಅದರೂ
ನನ್ನ ನಿರ್ಧಾರ
ನಾಳೆ
ಹೇಳ್ತೇನೆ...
ಹೆಂಡ್ತೀನ
ಒಂದು ಮಾತು
ಕೇಳ್ಬೇಕು!!.
✍🏽ಶಾಂತಾರಾಮ್ ಶೆಟ್ಟಿ🤡
➿➿➿➿➿➿➿➿
〰〰〰〰〰
ನಮ್ಮ
ಮನೆಯಲ್ಲಿ
ನನ್ನ
ಮಾತಿನಂತೆಯೇ
ಎಲ್ಲಾ
ನಡೀಬೇಕು...!
ಅದರೂ
ನನ್ನ ನಿರ್ಧಾರ
ನಾಳೆ
ಹೇಳ್ತೇನೆ...
ಹೆಂಡ್ತೀನ
ಒಂದು ಮಾತು
ಕೇಳ್ಬೇಕು!!.
✍🏽ಶಾಂತಾರಾಮ್ ಶೆಟ್ಟಿ🤡
➿➿➿➿➿➿➿➿
ಶನಿವಾರ, ಜೂನ್ 10, 2017
ಅಯ್ಯೋ... ಕೊಲೆ !!
ಅಯ್ಯೋ... ಕೊಲೆ !!
➖➖➖➖➖➖
ಖಣ್ಣಡಕ್ಕಾಗಿ
ಶಾಯಳೂ ಶಿದ್ದ
ಎಂದು ಬೊಬ್ಬಿರಿದಿದ್ದ
ಕನ್ನಡ
ಹೋರಾಟಗಾರ
ಕನ್ನಡವನ್ನೇ
ಕತ್ತು ಹಿಸುಕಿ
ಸಾಯಿಸಿದ್ದ !!
✍🏽ಶಾಂತಾರಾಮ್ ಶೆಟ್ಟಿ
😜😜😜😜😜😜😜
➖➖➖➖➖➖
ಖಣ್ಣಡಕ್ಕಾಗಿ
ಶಾಯಳೂ ಶಿದ್ದ
ಎಂದು ಬೊಬ್ಬಿರಿದಿದ್ದ
ಕನ್ನಡ
ಹೋರಾಟಗಾರ
ಕನ್ನಡವನ್ನೇ
ಕತ್ತು ಹಿಸುಕಿ
ಸಾಯಿಸಿದ್ದ !!
✍🏽ಶಾಂತಾರಾಮ್ ಶೆಟ್ಟಿ
😜😜😜😜😜😜😜
ದುರಾದೃಷ್ಟ!
ದುರಾದೃಷ್ಟ!
➖➖➖➖➖
ರೈತರ ಆತ್ಮಹತ್ಯೆ
ಸಂಬಂಧ
ವಿರೋಧ ಪಕ್ಷದ
ಶಾಸಕರೇನೂ
ಸುಮ್ಮನಿರಲಿಲ್ಲ !
ಸದನದ
ಬಾವಿಗಿಳಿದು
ಹೋರಾಡಿ
ಹೊರಳಾಡಿದರು..
ದುರಾದೃಷ್ಟಕ್ಕೆ
ಬಾವಿಯಲ್ಲಿ
ನೀರಿರಲಿಲ್ಲ !!.😢
✍🏽ಶಾಂತಾರಾಮ್ ಶೆಟ್ಟಿ
➖➖➖➖➖
ರೈತರ ಆತ್ಮಹತ್ಯೆ
ಸಂಬಂಧ
ವಿರೋಧ ಪಕ್ಷದ
ಶಾಸಕರೇನೂ
ಸುಮ್ಮನಿರಲಿಲ್ಲ !
ಸದನದ
ಬಾವಿಗಿಳಿದು
ಹೋರಾಡಿ
ಹೊರಳಾಡಿದರು..
ದುರಾದೃಷ್ಟಕ್ಕೆ
ಬಾವಿಯಲ್ಲಿ
ನೀರಿರಲಿಲ್ಲ !!.😢
✍🏽ಶಾಂತಾರಾಮ್ ಶೆಟ್ಟಿ
ಭಾನುವಾರ, ಜೂನ್ 4, 2017
ಚಿಂತೆ
ಚಿಂತೆ
➖➖➖➖
ಮದುವೆಯಾಗದವನ
ಚಿಂತೆ
ಹೆಂಡತಿ ಸಿಗುತ್ತಿಲ್ಲವಂತೆ
ಮದುವೆಯಾದವನ
ಚಿಂತೆ
ಹೆಂಡತಿ ಕೈಗೇ ಸಿಗುತ್ತಿಲ್ಲವಂತೆ !!.😜
➖➖➖➖
ಮದುವೆಯಾಗದವನ
ಚಿಂತೆ
ಹೆಂಡತಿ ಸಿಗುತ್ತಿಲ್ಲವಂತೆ
ಮದುವೆಯಾದವನ
ಚಿಂತೆ
ಹೆಂಡತಿ ಕೈಗೇ ಸಿಗುತ್ತಿಲ್ಲವಂತೆ !!.😜
ಇಲ್ಲಗಳ ಬದುಕು!.
ಇಲ್ಲಗಳ ಬದುಕು!.
➖➖➖➖➖➖
ಹಸಿರಿಲ್ಲ
ಉಸಿರು ಬೇಕು
ಮಳೆಯಿಲ್ಲ
ನೀರ
ಒಸರಿರಬೇಕು
ಮಣ್ಣಿಲ್ಲ
ಇಳೆ ಬೆಳೆ
ಬೆಳೀಬೇಕು!
ಬದುಕಿಲ್ಲ
ಜಗದೊಳಗೆ
ಜನರೊಳಗೆ
ಬದುಕಿದಂತೆ
ನಟಿಸಬೇಕು!
ಬೇಕುಗಳ
ಜಯಿಸೋ
ಭರದಲ್ಲಿ
ನರ
ವಾಸ್ತವ
ಮರೆಯುತ್ತಾನೆ
ಸಾವ
ಕರೆಯುತ್ತಾನೆ!
ಮನಸ್ಸಿಲ್ಲ......,
ಆದರೂ
ನಾಳೆ
ಸಾಯಬೇಕು!!
✍🏽ಶಾಂತಾರಾಮ್ ಶೆಟ್ಟಿ.
▪▪▪▪▪▪▪
➖➖➖➖➖➖
ಹಸಿರಿಲ್ಲ
ಉಸಿರು ಬೇಕು
ಮಳೆಯಿಲ್ಲ
ನೀರ
ಒಸರಿರಬೇಕು
ಮಣ್ಣಿಲ್ಲ
ಇಳೆ ಬೆಳೆ
ಬೆಳೀಬೇಕು!
ಬದುಕಿಲ್ಲ
ಜಗದೊಳಗೆ
ಜನರೊಳಗೆ
ಬದುಕಿದಂತೆ
ನಟಿಸಬೇಕು!
ಬೇಕುಗಳ
ಜಯಿಸೋ
ಭರದಲ್ಲಿ
ನರ
ವಾಸ್ತವ
ಮರೆಯುತ್ತಾನೆ
ಸಾವ
ಕರೆಯುತ್ತಾನೆ!
ಮನಸ್ಸಿಲ್ಲ......,
ಆದರೂ
ನಾಳೆ
ಸಾಯಬೇಕು!!
✍🏽ಶಾಂತಾರಾಮ್ ಶೆಟ್ಟಿ.
▪▪▪▪▪▪▪
ಜೀವನ!
ಜೀವನ!
➖➖➖➖➖
ಹುಟ್ಟಿನಿಂದ
ಈ ವರೆಗೆ
ನಾನು ನಡೆದದ್ದು
ಸಾವಿನ
ಮನೆಯ ದಾರಿ...!
ಮನೆ
ಸಿಕ್ಕರೆ
ವಿಶ್ರಾಂತಿ!!
✍🏽ಶಾಂತಾರಾಮ್ ಶೆಟ್ಟಿ
➖➖➖➖➖
ಹುಟ್ಟಿನಿಂದ
ಈ ವರೆಗೆ
ನಾನು ನಡೆದದ್ದು
ಸಾವಿನ
ಮನೆಯ ದಾರಿ...!
ಮನೆ
ಸಿಕ್ಕರೆ
ವಿಶ್ರಾಂತಿ!!
✍🏽ಶಾಂತಾರಾಮ್ ಶೆಟ್ಟಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)
