ಇಲ್ಲಗಳ ಬದುಕು!.
➖➖➖➖➖➖
ಹಸಿರಿಲ್ಲ
ಉಸಿರು ಬೇಕು
ಮಳೆಯಿಲ್ಲ
ನೀರ
ಒಸರಿರಬೇಕು
ಮಣ್ಣಿಲ್ಲ
ಇಳೆ ಬೆಳೆ
ಬೆಳೀಬೇಕು!
ಬದುಕಿಲ್ಲ
ಜಗದೊಳಗೆ
ಜನರೊಳಗೆ
ಬದುಕಿದಂತೆ
ನಟಿಸಬೇಕು!
ಬೇಕುಗಳ
ಜಯಿಸೋ
ಭರದಲ್ಲಿ
ನರ
ವಾಸ್ತವ
ಮರೆಯುತ್ತಾನೆ
ಸಾವ
ಕರೆಯುತ್ತಾನೆ!
ಮನಸ್ಸಿಲ್ಲ......,
ಆದರೂ
ನಾಳೆ
ಸಾಯಬೇಕು!!
✍🏽ಶಾಂತಾರಾಮ್ ಶೆಟ್ಟಿ.
▪▪▪▪▪▪▪
➖➖➖➖➖➖
ಹಸಿರಿಲ್ಲ
ಉಸಿರು ಬೇಕು
ಮಳೆಯಿಲ್ಲ
ನೀರ
ಒಸರಿರಬೇಕು
ಮಣ್ಣಿಲ್ಲ
ಇಳೆ ಬೆಳೆ
ಬೆಳೀಬೇಕು!
ಬದುಕಿಲ್ಲ
ಜಗದೊಳಗೆ
ಜನರೊಳಗೆ
ಬದುಕಿದಂತೆ
ನಟಿಸಬೇಕು!
ಬೇಕುಗಳ
ಜಯಿಸೋ
ಭರದಲ್ಲಿ
ನರ
ವಾಸ್ತವ
ಮರೆಯುತ್ತಾನೆ
ಸಾವ
ಕರೆಯುತ್ತಾನೆ!
ಮನಸ್ಸಿಲ್ಲ......,
ಆದರೂ
ನಾಳೆ
ಸಾಯಬೇಕು!!
✍🏽ಶಾಂತಾರಾಮ್ ಶೆಟ್ಟಿ.
▪▪▪▪▪▪▪
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ