ಸಾವಧಾನ
ಮಣ್ಣಿನ
ಮಡಕೆಯೊಳಗೆ
ತಣ್ಣಗೆ
ಮಂಥನವಾದರೆ
ಮಜ್ಜಿಗೆಯೊಳಗಿನ
ಮೃದು-ಮಧುರ
ಬಟರ್ !
ಒಳಗೊಳಗೆ
ಒಡಲೊಳಗೆ
ಕುದಿದರೆ..
ಬಾಳು
ಪ್ರಶ್ಶರ್ ಕುಕ್ಕರ್...
ಬೇಗ ಬೇಯುವೆ
ಬೇಗ ಸಾಯುವೆ!!
✍ ಶಾಂತಾರಾಮ್ ಶೆಟ್ಟಿ.
(ಕುದಿಯ ಬೇಡವೋ ಎಲೈ ಮನವೇ...)
ಮಣ್ಣಿನ
ಮಡಕೆಯೊಳಗೆ
ತಣ್ಣಗೆ
ಮಂಥನವಾದರೆ
ಮಜ್ಜಿಗೆಯೊಳಗಿನ
ಮೃದು-ಮಧುರ
ಬಟರ್ !
ಒಳಗೊಳಗೆ
ಒಡಲೊಳಗೆ
ಕುದಿದರೆ..
ಬಾಳು
ಪ್ರಶ್ಶರ್ ಕುಕ್ಕರ್...
ಬೇಗ ಬೇಯುವೆ
ಬೇಗ ಸಾಯುವೆ!!
✍ ಶಾಂತಾರಾಮ್ ಶೆಟ್ಟಿ.
(ಕುದಿಯ ಬೇಡವೋ ಎಲೈ ಮನವೇ...)