(ಅ)ಕ್ಷಯ!.
➖➖➖➖
ಈ
ಮೂಲೆಯಲ್ಲೇ
ಸಂಪತ್ತು
ವೃದ್ಧಿಯಾಗೋದು
ದುಡ್ಡು ಬಂಗಾರ
ಇಲ್ಲಿಡಿ
ಎಂದರು
ವಾಸ್ತು ತಜ್ಞರು...!
ಜಾಣ
ಕಳ್ಳ
ಕುಬೇರ
ಮೂಲೆಗೇ
ಕನ್ನ ಹಾಕಿದ !!
✍ ಶಾಂತಾರಾಮ್ ಶೆಟ್ಟಿ.
➖➖➖➖
ಈ
ಮೂಲೆಯಲ್ಲೇ
ಸಂಪತ್ತು
ವೃದ್ಧಿಯಾಗೋದು
ದುಡ್ಡು ಬಂಗಾರ
ಇಲ್ಲಿಡಿ
ಎಂದರು
ವಾಸ್ತು ತಜ್ಞರು...!
ಜಾಣ
ಕಳ್ಳ
ಕುಬೇರ
ಮೂಲೆಗೇ
ಕನ್ನ ಹಾಕಿದ !!
✍ ಶಾಂತಾರಾಮ್ ಶೆಟ್ಟಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ