ಸೋಮವಾರ, ಫೆಬ್ರವರಿ 19, 2018

(ಅ)ಕ್ಷಯ!.

(ಅ)ಕ್ಷಯ!.
➖➖➖➖

ಮೂಲೆಯಲ್ಲೇ
ಸಂಪತ್ತು
ವೃದ್ಧಿಯಾಗೋದು
ದುಡ್ಡು ಬಂಗಾರ
ಇಲ್ಲಿಡಿ
ಎಂದರು
ವಾಸ್ತು ತಜ್ಞರು...!

ಜಾಣ
ಕಳ್ಳ
ಕುಬೇರ
ಮೂಲೆಗೇ
ಕನ್ನ ಹಾಕಿದ !!

 ✍ ಶಾಂತಾರಾಮ್ ಶೆಟ್ಟಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ