ಸೋಮವಾರ, ಫೆಬ್ರವರಿ 19, 2018

ಸಾವಧಾನ

ಸಾವಧಾನ 

ಮಣ್ಣಿನ
ಮಡಕೆಯೊಳಗೆ
ತಣ್ಣಗೆ
ಮಂಥನವಾದರೆ
ಮಜ್ಜಿಗೆಯೊಳಗಿನ
ಮೃದು-ಮಧುರ
ಬಟರ್ !

ಒಳಗೊಳಗೆ
ಒಡಲೊಳಗೆ
ಕುದಿದರೆ..
ಬಾಳು
ಪ್ರಶ್ಶರ್ ಕುಕ್ಕರ್...

ಬೇಗ ಬೇಯುವೆ
ಬೇಗ ಸಾಯುವೆ!!

✍ ಶಾಂತಾರಾಮ್ ಶೆಟ್ಟಿ.
(ಕುದಿಯ ಬೇಡವೋ ಎಲೈ ಮನವೇ...)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ