ಸೋಮವಾರ, ಜನವರಿ 29, 2018
ವಿರೋಧಾಭಾಸ!
ವಿರೋಧಾಭಾಸ!
➖➖➖➖🤔
ಈ
ನಾಡಿನ
ಹೆಣ್ಣಿನ
ಮಾನಾಪಮಾನದ
ಪ್ರಶ್ನೆ ಬಂದಾಗ
ಸುಮ್ಮನಿರಲು
ನಾವೇನು
ಬಳೆ
ತೊಟ್ಕೊಂಡಿದ್ದೇವಾ..?
ರಾಣಿ ಅಬ್ಬಕ್ಕ
ಮೆಟ್ಟಿದ
ಗಂಡು ನೆಲವಿದು !!
ಪರೋಕ್ಷವಾಗಿ
ಹೆಣ್ಣನ್ನು
ಜರೆದ
ಮನುವಾದಿಯೊಬ್ಬ,
ಬರೆದ
ಭಾಷಣದ...
ಅನುವಾದಿಯಾದ!!.
✍ಶಾಂತಾರಾಮ್ ಶೆಟ್ಟಿ
➖➖➖➖➖🤔
➖➖➖➖🤔
ಈ
ನಾಡಿನ
ಹೆಣ್ಣಿನ
ಮಾನಾಪಮಾನದ
ಪ್ರಶ್ನೆ ಬಂದಾಗ
ಸುಮ್ಮನಿರಲು
ನಾವೇನು
ಬಳೆ
ತೊಟ್ಕೊಂಡಿದ್ದೇವಾ..?
ರಾಣಿ ಅಬ್ಬಕ್ಕ
ಮೆಟ್ಟಿದ
ಗಂಡು ನೆಲವಿದು !!
ಪರೋಕ್ಷವಾಗಿ
ಹೆಣ್ಣನ್ನು
ಜರೆದ
ಮನುವಾದಿಯೊಬ್ಬ,
ಬರೆದ
ಭಾಷಣದ...
ಅನುವಾದಿಯಾದ!!.
✍ಶಾಂತಾರಾಮ್ ಶೆಟ್ಟಿ
➖➖➖➖➖🤔
ಸೋಮವಾರ, ಜನವರಿ 22, 2018
ಮೊಸಳೆ-ಕಣ್ಣೀರು!
ಮೊಸಳೆ-ಕಣ್ಣೀರು!
===========🐊
ಎಲ್ಲಾ
ಕಣ್ಣೀರುಗಳು
ನಕಲಿಗಳಲ್ಲ
ಅಲ್ವಾ?
ಮೊಸಳೆಗಳಿಗೂ
ನೋವಿಲ್ವಾ? !!
✍ಶಾಂತಾರಾಮ್ ಶೆಟ್ಟಿ
===========🐊
ಎಲ್ಲಾ
ಕಣ್ಣೀರುಗಳು
ನಕಲಿಗಳಲ್ಲ
ಅಲ್ವಾ?
ಮೊಸಳೆಗಳಿಗೂ
ನೋವಿಲ್ವಾ? !!
✍ಶಾಂತಾರಾಮ್ ಶೆಟ್ಟಿ
ಪ್ರಾಣಿಗಳು!
ಪ್ರಾಣಿಗಳು!
========
ಆಸ್ತಿ,ಹಣಕ್ಕಾಗಿ
ಅಣ್ಣ-ತಮ್ಮಂದಿರು
ಹಾವು
ಮುಂಗುಸಿಯಂತೆ
ಕಾದಾಡುತ್ತಿದ್ದಾಗ....
ಮುಂಗುಸಿ
ಜೋಡಿ
ಸಹೋದರರು
ಒಗ್ಗಟ್ಟಾಗಿ
ಹಾವನ್ನು
ಹಿಡಿದು
ಹೊಡೆದು
ಸಾಯಿಸಿದವು!
ಪ್ರಾಣಿಗಳೇ
ಮಾನವಂತರು!!
✍ಶಾಂತಾರಾಮ್ ಶೆಟ್ಟಿ.
➖➖➖➖➖➖
========
ಆಸ್ತಿ,ಹಣಕ್ಕಾಗಿ
ಅಣ್ಣ-ತಮ್ಮಂದಿರು
ಹಾವು
ಮುಂಗುಸಿಯಂತೆ
ಕಾದಾಡುತ್ತಿದ್ದಾಗ....
ಮುಂಗುಸಿ
ಜೋಡಿ
ಸಹೋದರರು
ಒಗ್ಗಟ್ಟಾಗಿ
ಹಾವನ್ನು
ಹಿಡಿದು
ಹೊಡೆದು
ಸಾಯಿಸಿದವು!
ಪ್ರಾಣಿಗಳೇ
ಮಾನವಂತರು!!
✍ಶಾಂತಾರಾಮ್ ಶೆಟ್ಟಿ.
➖➖➖➖➖➖
ತೇಲಿಕೆಯ....!
ತೇಲಿಕೆಯ....!
➖➖➖➖
ಕಾಲ
ಕೈಯ
ಶರಧಿಯ
ಆಳದಲ್ಲಿ
ತಳಕಂಡು
ನೆಲೆ
ನಿಂತವರು
ಯಾರು?
ಮೂರು ದಿನದ
ಬದುಕಿನಲ್ಲಿ
ಮುಳುಗಿದವರು
ಸತ್ತಾಗ
ತೇಲಿದವರೇ
ಎಲ್ಲರೂ!!
✍ಶಾಂತಾರಾಮ್ ಶೆಟ್ಟಿ
➖➖➖➖➖🌹
➖➖➖➖
ಕಾಲ
ಕೈಯ
ಶರಧಿಯ
ಆಳದಲ್ಲಿ
ತಳಕಂಡು
ನೆಲೆ
ನಿಂತವರು
ಯಾರು?
ಮೂರು ದಿನದ
ಬದುಕಿನಲ್ಲಿ
ಮುಳುಗಿದವರು
ಸತ್ತಾಗ
ತೇಲಿದವರೇ
ಎಲ್ಲರೂ!!
✍ಶಾಂತಾರಾಮ್ ಶೆಟ್ಟಿ
➖➖➖➖➖🌹
ಅವಸ್ಥೆ!
ಅವಸ್ಥೆ!
➖➖➖
ಗಾಂಧೀ ಜೀವನ
ಪಥ
ಸೆಮಿನಾರಿನಲ್ಲಿ
ಭಾಗವಹಿಸಿದ
ಎಲ್ಲರಿಗೂ
Cocktail Dinner
ವ್ಯವಸ್ಥೆ
ಏರ್ಪಡಿಸಲಾಗಿತ್ತು!!
✍ ಶಾಂತಾರಾಮ್ ಶೆಟ್ಟಿ
➖➖➖➖➖🥃
➖➖➖
ಗಾಂಧೀ ಜೀವನ
ಪಥ
ಸೆಮಿನಾರಿನಲ್ಲಿ
ಭಾಗವಹಿಸಿದ
ಎಲ್ಲರಿಗೂ
Cocktail Dinner
ವ್ಯವಸ್ಥೆ
ಏರ್ಪಡಿಸಲಾಗಿತ್ತು!!
✍ ಶಾಂತಾರಾಮ್ ಶೆಟ್ಟಿ
➖➖➖➖➖🥃
ಸಣ್ಣತನ!
ಸಣ್ಣತನ!
➖➖➖
ಕರೆಂಟು
ಹೋದಾಗ
ದೀಪದ ಬೆಳಕಿನ
ಸುತ್ತ ಕೂತು
ಅದರಡಿಯ
ಕತ್ತಲೆಯನ್ನು
ದೂರಿದರು!
✍ಶಾಂತಾರಾಮ್ ಶೆಟ್ಟಿ
➖➖➖➖➖🌚
➖➖➖
ಕರೆಂಟು
ಹೋದಾಗ
ದೀಪದ ಬೆಳಕಿನ
ಸುತ್ತ ಕೂತು
ಅದರಡಿಯ
ಕತ್ತಲೆಯನ್ನು
ದೂರಿದರು!
✍ಶಾಂತಾರಾಮ್ ಶೆಟ್ಟಿ
➖➖➖➖➖🌚
ಕಪ್ಪು!▪▪▪
ಕಪ್ಪು!▪▪▪
============
ಕರಿ ಹಲಗೆಯ
ಮೇಲೆ ಮೂಡಿದ
ಬಿಳಿ ಅಕ್ಷರಗಳು
ಮಾತ್ರ
ನಮ್ಮನ್ನು
ಜ್ನಾನದ
ಕಕ್ಷೆಯಲ್ಲಿಟ್ಟು
ಮುಂದುವರಿಸಿದ್ದು!
ಕರಿಹಲಗೆ
ಇನ್ನೂ
ಅಲ್ಲೇ
ಹಾಗೆಯೇ ಇದೆ!!
✍ಶಾಂತಾರಾಮ್ ಶೆಟ್ಟಿ
➖➖➖▪▪▪
============
ಕರಿ ಹಲಗೆಯ
ಮೇಲೆ ಮೂಡಿದ
ಬಿಳಿ ಅಕ್ಷರಗಳು
ಮಾತ್ರ
ನಮ್ಮನ್ನು
ಜ್ನಾನದ
ಕಕ್ಷೆಯಲ್ಲಿಟ್ಟು
ಮುಂದುವರಿಸಿದ್ದು!
ಕರಿಹಲಗೆ
ಇನ್ನೂ
ಅಲ್ಲೇ
ಹಾಗೆಯೇ ಇದೆ!!
✍ಶಾಂತಾರಾಮ್ ಶೆಟ್ಟಿ
➖➖➖▪▪▪
ಕಾರಣ!
ಕಾರಣ!
➖➖➖➖🌹
ಮುದುಕ
ಅಲ್ಲೇ
ಒರಗಿ ಕೂತಿರುವುದು
ವಯೋ ಸಹಜ
ಸುಸ್ತಿಂದ!
ಜನರ
ಭಾವಗಳು
ಬದಲಾಗಲು
ಕಾರಣ ಪಕ್ಕದಲ್ಲಿದ್ದ
wineshop !!
✍ಕುಡ್ಕ🥃.
➖➖➖➖
➖➖➖➖🌹
ಮುದುಕ
ಅಲ್ಲೇ
ಒರಗಿ ಕೂತಿರುವುದು
ವಯೋ ಸಹಜ
ಸುಸ್ತಿಂದ!
ಜನರ
ಭಾವಗಳು
ಬದಲಾಗಲು
ಕಾರಣ ಪಕ್ಕದಲ್ಲಿದ್ದ
✍ಕುಡ್ಕ🥃.
➖➖➖➖
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)
