ಮಂಗಳವಾರ, ಜೂನ್ 27, 2017

ಲಂಚಾವತಾರ!

ಲಂಚಾವತಾರ!
➖➖➖➖➖

ಸತ್ತವನು
ಸರಕಾರಿ
ಅಧಿಕಾರಿ
ಬಲಾ.....
ಭ್ರಷ್ಟಾಚಾರಿಯಂತೆ!

ಯಮ
ಬಂದು ಕರೆದಾಗ
ವಾರ ಬಿಟ್ಟು ಬಾ
ಅರ್ಜಂಟಿದ್ದರೆ
ಹತ್ತುಸಾವಿರ
ತಳ್ಳು
ಎಂದನಂತೆ !!.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ