ದುರಾದೃಷ್ಟ!
➖➖➖➖➖
ರೈತರ ಆತ್ಮಹತ್ಯೆ
ಸಂಬಂಧ
ವಿರೋಧ ಪಕ್ಷದ
ಶಾಸಕರೇನೂ
ಸುಮ್ಮನಿರಲಿಲ್ಲ !
ಸದನದ
ಬಾವಿಗಿಳಿದು
ಹೋರಾಡಿ
ಹೊರಳಾಡಿದರು..
ದುರಾದೃಷ್ಟಕ್ಕೆ
ಬಾವಿಯಲ್ಲಿ
ನೀರಿರಲಿಲ್ಲ !!.😢
✍🏽ಶಾಂತಾರಾಮ್ ಶೆಟ್ಟಿ
➖➖➖➖➖
ರೈತರ ಆತ್ಮಹತ್ಯೆ
ಸಂಬಂಧ
ವಿರೋಧ ಪಕ್ಷದ
ಶಾಸಕರೇನೂ
ಸುಮ್ಮನಿರಲಿಲ್ಲ !
ಸದನದ
ಬಾವಿಗಿಳಿದು
ಹೋರಾಡಿ
ಹೊರಳಾಡಿದರು..
ದುರಾದೃಷ್ಟಕ್ಕೆ
ಬಾವಿಯಲ್ಲಿ
ನೀರಿರಲಿಲ್ಲ !!.😢
✍🏽ಶಾಂತಾರಾಮ್ ಶೆಟ್ಟಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ