ಸೋಮವಾರ, ಅಕ್ಟೋಬರ್ 23, 2017

ಕವಿಗೋಷ್ಠಿ!

ಕವಿಗೋಷ್ಠಿ!
➖➖➖➖
ತುಳಿದವರನ್ನು
ತೊಳೆದು ಬಿಡಿ
ಎದೆ ಸೆಟೆದು
          ನೀ  ನಡಿ_

ಬಂಡಾಯ
ಕವಿಗೋಷ್ಠಿಯಲ್ಲಿ
ಕವಿಗಳ ಮುಗಿಲು
ಮುಟ್ಟಿದ
ಆಕ್ರೋಶದ ಕಾವು ...!










ಖಾಲಿ ಕುರ್ಚಿಗಳು
ಚಪ್ಪಾಳೆ ತಟ್ಟಿದವು !!

✍🏻ಶಾಂತಾರಾಮ್ ಶೆಟ್ಟಿ.
➖➖➖➖➖➖😀

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ