ಕವಿಗೋಷ್ಠಿ!
➖➖➖➖
ತುಳಿದವರನ್ನು
ತೊಳೆದು ಬಿಡಿ
ಎದೆ ಸೆಟೆದು
ನೀ ನಡಿ_
ಬಂಡಾಯ
ಕವಿಗೋಷ್ಠಿಯಲ್ಲಿ
ಕವಿಗಳ ಮುಗಿಲು
ಮುಟ್ಟಿದ
ಆಕ್ರೋಶದ ಕಾವು ...!
ಖಾಲಿ ಕುರ್ಚಿಗಳು
ಚಪ್ಪಾಳೆ ತಟ್ಟಿದವು !!
✍🏻ಶಾಂತಾರಾಮ್ ಶೆಟ್ಟಿ.
➖➖➖➖➖➖😀
➖➖➖➖
ತುಳಿದವರನ್ನು
ತೊಳೆದು ಬಿಡಿ
ಎದೆ ಸೆಟೆದು
ನೀ ನಡಿ_
ಬಂಡಾಯ
ಕವಿಗೋಷ್ಠಿಯಲ್ಲಿ
ಕವಿಗಳ ಮುಗಿಲು
ಮುಟ್ಟಿದ
ಆಕ್ರೋಶದ ಕಾವು ...!
ಖಾಲಿ ಕುರ್ಚಿಗಳು
ಚಪ್ಪಾಳೆ ತಟ್ಟಿದವು !!
✍🏻ಶಾಂತಾರಾಮ್ ಶೆಟ್ಟಿ.
➖➖➖➖➖➖😀
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ