ಸೋಮವಾರ, ಮೇ 7, 2018

ತಿರುವು!

ತಿರುವು!
〰〰〰〰
ಬಿಡುಗಡೆಯ
ನಂತರವಾದರೂ
ಬುದ್ಧಿ ಬಂದೀತು

ಇನ್ನಾದರೂ
ಸುಳ್ಳು
ಸತ್ಯ ಹೇಳಬಹುದು
ಎಂದು
ಜನ ನಂಬಿದ್ದರು..!

ಸುಳ್ಳು ಮಾತ್ರ
ಲೋಕಾಯುಕ್ತಕ್ಕೆ
ಸಿಕ್ಕಿ ಬಿದ್ದು
ಜಾಮೀನಿನ ಮೇಲೆ
ಹೊರಬಂದ
ಕಳ್ಳ
ರಾಜಕಾರಣಿಯಂತೆ...

ನನ್ನ ಏಳಿಗೆ
ಸಹಿಸದೆ
ಸುಳ್ಳು ಹೇಳಿದ
ಸತ್ಯ
ಎಂದು 
ಆರೋಪಿಸಿತು!!

✍ಶಾಂತಾರಾಮ್ ಶೆಟ್ಟಿ
〰〰〰〰〰〰
(ರಸ್ತೆ ಅಂದ್ಮೆಲೆ ತಿರುವು ಇರಲೇಬೇಕು!)😃🙏

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ