ತಿರುವು!
〰〰〰〰
ಬಿಡುಗಡೆಯ
ನಂತರವಾದರೂ
ಬುದ್ಧಿ ಬಂದೀತು
ಇನ್ನಾದರೂ
ಸುಳ್ಳು
ಸತ್ಯ ಹೇಳಬಹುದು
ಎಂದು
ಜನ ನಂಬಿದ್ದರು..!
ಸುಳ್ಳು ಮಾತ್ರ
ಲೋಕಾಯುಕ್ತಕ್ಕೆ
ಸಿಕ್ಕಿ ಬಿದ್ದು
ಜಾಮೀನಿನ ಮೇಲೆ
ಹೊರಬಂದ
ಕಳ್ಳ
ರಾಜಕಾರಣಿಯಂತೆ...
ನನ್ನ ಏಳಿಗೆ
ಸಹಿಸದೆ
ಸುಳ್ಳು ಹೇಳಿದ
ಸತ್ಯ
ಎಂದು
ಆರೋಪಿಸಿತು!!
✍ಶಾಂತಾರಾಮ್ ಶೆಟ್ಟಿ
〰〰〰〰〰〰
(ರಸ್ತೆ ಅಂದ್ಮೆಲೆ ತಿರುವು ಇರಲೇಬೇಕು!)😃🙏
〰〰〰〰
ಬಿಡುಗಡೆಯ
ನಂತರವಾದರೂ
ಬುದ್ಧಿ ಬಂದೀತು
ಇನ್ನಾದರೂ
ಸುಳ್ಳು
ಸತ್ಯ ಹೇಳಬಹುದು
ಎಂದು
ಜನ ನಂಬಿದ್ದರು..!
ಸುಳ್ಳು ಮಾತ್ರ
ಲೋಕಾಯುಕ್ತಕ್ಕೆ
ಸಿಕ್ಕಿ ಬಿದ್ದು
ಜಾಮೀನಿನ ಮೇಲೆ
ಹೊರಬಂದ
ಕಳ್ಳ
ರಾಜಕಾರಣಿಯಂತೆ...
ನನ್ನ ಏಳಿಗೆ
ಸಹಿಸದೆ
ಸುಳ್ಳು ಹೇಳಿದ
ಸತ್ಯ
ಎಂದು
ಆರೋಪಿಸಿತು!!
✍ಶಾಂತಾರಾಮ್ ಶೆಟ್ಟಿ
〰〰〰〰〰〰
(ರಸ್ತೆ ಅಂದ್ಮೆಲೆ ತಿರುವು ಇರಲೇಬೇಕು!)😃🙏
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ