ರಾಮಾಯಣ!
🏹🏹🏹🏹🏹
ಸಾಗರದಾಚೆ
ಬಚ್ಚಿಟ್ಟ
ಹೆಂಡತಿಯ
ಹುಡುಕುವುದೇ
ಆಯ್ತು
ಶ್ರೀರಾಮನಿಗೆ....,
ರಗಳೆ
ರಾಮಾಯಣ!
ಸದಾ....
ತಾಪತ್ರಯ
ಸಾಕಾಯ್ತು
ಸಂಸಾರಿ
ಜನುಮ !
ಒಡೆಯನ
ಪಾಡು
ನೋಡಿಯೇ
ಬ್ರಹ್ಮಚಾರಿಯಾಗಿ
ಉಳಿದುಬಿಟ್ಟ
ಬುದ್ದಿವಂತ
ಹನುಮ !!
✍🏻: ಶಾಂತಾರಾಮ್ ಶೆಟ್ಟಿ .
🙉🙉🐒🐒🙉🙉
🏹🏹🏹🏹🏹
ಸಾಗರದಾಚೆ
ಬಚ್ಚಿಟ್ಟ
ಹೆಂಡತಿಯ
ಹುಡುಕುವುದೇ
ಆಯ್ತು
ಶ್ರೀರಾಮನಿಗೆ....,
ರಗಳೆ
ರಾಮಾಯಣ!
ಸದಾ....
ತಾಪತ್ರಯ
ಸಾಕಾಯ್ತು
ಸಂಸಾರಿ
ಜನುಮ !
ಒಡೆಯನ
ಪಾಡು
ನೋಡಿಯೇ
ಬ್ರಹ್ಮಚಾರಿಯಾಗಿ
ಉಳಿದುಬಿಟ್ಟ
ಬುದ್ದಿವಂತ
ಹನುಮ !!
✍🏻: ಶಾಂತಾರಾಮ್ ಶೆಟ್ಟಿ .
🙉🙉🐒🐒🙉🙉
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ