ಬುಧವಾರ, ಮಾರ್ಚ್ 1, 2017

ರಾಮಾಯಣ!

ರಾಮಾಯಣ!
🏹🏹🏹🏹🏹

ಸಾಗರದಾಚೆ
ಬಚ್ಚಿಟ್ಟ
ಹೆಂಡತಿಯ
ಹುಡುಕುವುದೇ
ಆಯ್ತು
ಶ್ರೀರಾಮನಿಗೆ....,

ರಗಳೆ
ರಾಮಾಯಣ!

ಸದಾ....
ತಾಪತ್ರಯ
ಸಾಕಾಯ್ತು
ಸಂಸಾರಿ
ಜನುಮ !

ಒಡೆಯನ
ಪಾಡು
ನೋಡಿಯೇ
ಬ್ರಹ್ಮಚಾರಿಯಾಗಿ
ಉಳಿದುಬಿಟ್ಟ
ಬುದ್ದಿವಂತ
ಹನುಮ !!
✍🏻: ಶಾಂತಾರಾಮ್ ಶೆಟ್ಟಿ .
🙉🙉🐒🐒🙉🙉

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ