ರಾಕ್ಷಸರು!!
👹👹👹👹
ಹೋದಲೆಲ್ಲಾ
ನಾರದರು
ಮಾಡಿದ್ದೇನು?
ಬರೇ .....
ಬತ್ತಿ ಇಟ್ಟದ್ದು
ಮಾರಾಯ್ರೆ !
ರಾಗ-ದ್ವೇಷದ
ತುಪ್ಪ ಸುರಿದು
ಬೆಂಕಿ ಇಟ್ಟು
ಯಮನ
ಉರುಳಿಗೆ
ಕೊರಳು
ಒಡ್ಡಿ
ಎಳೀ.... ಎಳೀ
ಎಂದವರು
ಅವರೇ....?
ಇಲ್ಲಾ....!!
ಎಲ್ಲಾ...
ನಮ್ಮವರೇ....
ನಮ್ಮೊಳಗಿನ
ರಾಕ್ಷಸರೇ!!
✍🏾ಶಾಂತಾರಾಮ್ ಶೆಟ್ಟಿ
➖➖➖➖➖➖
👹👹👹👹
ಹೋದಲೆಲ್ಲಾ
ನಾರದರು
ಮಾಡಿದ್ದೇನು?
ಬರೇ .....
ಬತ್ತಿ ಇಟ್ಟದ್ದು
ಮಾರಾಯ್ರೆ !
ರಾಗ-ದ್ವೇಷದ
ತುಪ್ಪ ಸುರಿದು
ಬೆಂಕಿ ಇಟ್ಟು
ಯಮನ
ಉರುಳಿಗೆ
ಕೊರಳು
ಒಡ್ಡಿ
ಎಳೀ.... ಎಳೀ
ಎಂದವರು
ಅವರೇ....?
ಇಲ್ಲಾ....!!
ಎಲ್ಲಾ...
ನಮ್ಮವರೇ....
ನಮ್ಮೊಳಗಿನ
ರಾಕ್ಷಸರೇ!!
✍🏾ಶಾಂತಾರಾಮ್ ಶೆಟ್ಟಿ
➖➖➖➖➖➖
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ