ನಂಟು!
🔁🔁🔁
ದುರ್ಯೋಧನ
ಬಿದ್ದನೆಂದು
ನಕ್ಕಳು
ದ್ರೌಪದಿ.....
ಮಹಾಭಾರತವಾಯ್ತು!
ರಾವಣ
ಕದ್ದೊಯ್ದನೆಂದು
ಅತ್ತಳು ಸೀತೆ....
ರಾಮಾಯಣವಾಯ್ತು!
ಹೆಣ್ಣು
ಅತ್ತಾಗಲೂ
ನಕ್ಕಾಗಲೂ
ಅರ್ಥವಾಗದವರು
ಅಂಟಂಟು
ಅಂದರು
ಈ
ನಂಟು!
ಮಾಯೆದುಲಾಯಿದ
ಬದ್ಕ್....,
ಈ....
ಒಂಜಿ
ನಮೂನೆ
ಮಾಯಣ
ಮಾಯಣ!!
😀
✍🏾: ಶಾಂತಾರಾಮ್ ಶೆಟ್ಟಿ
🍁🍁🍁🍁🍁🍁🍁🍁
🔁🔁🔁
ದುರ್ಯೋಧನ
ಬಿದ್ದನೆಂದು
ನಕ್ಕಳು
ದ್ರೌಪದಿ.....
ಮಹಾಭಾರತವಾಯ್ತು!
ರಾವಣ
ಕದ್ದೊಯ್ದನೆಂದು
ಅತ್ತಳು ಸೀತೆ....
ರಾಮಾಯಣವಾಯ್ತು!
ಹೆಣ್ಣು
ಅತ್ತಾಗಲೂ
ನಕ್ಕಾಗಲೂ
ಅರ್ಥವಾಗದವರು
ಅಂಟಂಟು
ಅಂದರು
ಈ
ನಂಟು!
ಮಾಯೆದುಲಾಯಿದ
ಬದ್ಕ್....,
ಈ....
ಒಂಜಿ
ನಮೂನೆ
ಮಾಯಣ
ಮಾಯಣ!!
😀
✍🏾: ಶಾಂತಾರಾಮ್ ಶೆಟ್ಟಿ
🍁🍁🍁🍁🍁🍁🍁🍁
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ