ಈ ನಾಡ ಅಂದ..........ಈ ತಾಣ ಚಂದ ......
ಮಂಗಳವಾರ, ಡಿಸೆಂಬರ್ 5, 2017
ಪ್ರವಚನ!
➖➖➖🐣
ಮೊಟ್ಟೆಯೊಳಗೇ
ಆಧ್ಯಾತ್ಮದ
ಪ್ರವಚನ...!
ತರೆತರೆದು
ಒಳಗಿಂದ
ತೆರೆದರೆ
ಜೀವನ
ಮೆರೆಮೆರೆದು
ಹೊರಗಿಂದ
ಮುರಿದರೆ
ಮರಣ!!
✍ಶಾಂತಾರಾಮ್ ಶೆಟ್ಟಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ