ಈ ನಾಡ ಅಂದ..........ಈ ತಾಣ ಚಂದ ......
ಮಂಗಳವಾರ, ಡಿಸೆಂಬರ್ 5, 2017
ಪ(ಬ)ರಿಕಲ್ಪನೆ
ಪ(ಬ)ರಿಕಲ್ಪನೆ!
➖➖➖➖🐝
ಕವಿ
ಕಲ್ಪನೆಯಲ್ಲಿ...,
ಮಧು ಹೀರಿ
ಮಾಯವಾದ
ಮೋಸಗಾರ
ದುಂಬಿ..!
ಹೂವು
ಮಾತ್ರ
ತಲೆಯಲ್ಲಾಡಿಸಿ
ನಗುತಿತ್ತು
ಮನದುಂಬಿ!!
✍ಶಾಂತಾರಾಮ್ ಶೆಟ್ಟಿ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ