ಶನಿವಾರ, ಮಾರ್ಚ್ 10, 2018

ಬೂದಿ!

ಬೂದಿ!
➖➖➖🤜🏽
ಅವರು
ನಮ್ಮ ನಿಮ್ಮಂತೆ
ಸಾಮಾನ್ಯರೇನೂ
ಅಲ್ಲ..‌..,

ಹಣವಂತರು
ಆಸ್ತಿವಂತರು
ಅಂತಸ್ತಿನವರು
ಅಹಂವಿನವರು!

ನಿನ್ನೆ
ಸಡನ್ನಾಗಿ
ಸತ್ತರು!

ಸ್ಮಶಾನದಲ್ಲಿ
ವೀರಬಾಹು
ಬೂದಿ
ತುಂಬಿಸಿದ
ಮಣ್ಣ ಬಿಂದಿಗೆ
ಸಂಬಂಧಿಕರ
ಕೈಗಿಟ್ಟ!!.

✍ಶಾಂತಾರಾಮ್ ಶೆಟ್ಟಿ.
➖➖➖➖➖👊🏻
( ಎಷ್ಟಿದ್ದರೂ ಕೊನೆಗೆ
ಒಂದೇ ಹಿಡಿ!.)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ