ಬೂದಿ!
➖➖➖🤜🏽
ಅವರು
ನಮ್ಮ ನಿಮ್ಮಂತೆ
ಸಾಮಾನ್ಯರೇನೂ
ಅಲ್ಲ....,
ಹಣವಂತರು
ಆಸ್ತಿವಂತರು
ಅಂತಸ್ತಿನವರು
ಅಹಂವಿನವರು!
ನಿನ್ನೆ
ಸಡನ್ನಾಗಿ
ಸತ್ತರು!
ಸ್ಮಶಾನದಲ್ಲಿ
ವೀರಬಾಹು
ಬೂದಿ
ತುಂಬಿಸಿದ
ಮಣ್ಣ ಬಿಂದಿಗೆ
ಸಂಬಂಧಿಕರ
ಕೈಗಿಟ್ಟ!!.
✍ಶಾಂತಾರಾಮ್ ಶೆಟ್ಟಿ.
➖➖➖➖➖👊🏻
( ಎಷ್ಟಿದ್ದರೂ ಕೊನೆಗೆ
ಒಂದೇ ಹಿಡಿ!.)
➖➖➖🤜🏽
ಅವರು
ನಮ್ಮ ನಿಮ್ಮಂತೆ
ಸಾಮಾನ್ಯರೇನೂ
ಅಲ್ಲ....,
ಹಣವಂತರು
ಆಸ್ತಿವಂತರು
ಅಂತಸ್ತಿನವರು
ಅಹಂವಿನವರು!
ನಿನ್ನೆ
ಸಡನ್ನಾಗಿ
ಸತ್ತರು!
ಸ್ಮಶಾನದಲ್ಲಿ
ವೀರಬಾಹು
ಬೂದಿ
ತುಂಬಿಸಿದ
ಮಣ್ಣ ಬಿಂದಿಗೆ
ಸಂಬಂಧಿಕರ
ಕೈಗಿಟ್ಟ!!.
✍ಶಾಂತಾರಾಮ್ ಶೆಟ್ಟಿ.
➖➖➖➖➖👊🏻
( ಎಷ್ಟಿದ್ದರೂ ಕೊನೆಗೆ
ಒಂದೇ ಹಿಡಿ!.)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ