ಮೂಲ!
➖➖➖➖
🦋🦋🦋
ರೇಷ್ಮೆಯ
ಹುಳು
ಚಿಟ್ಟೆಯಾಗಿ
ಹಾರಾಡುವ
ಕನಸು ಹೊತ್ತು
ಆಸೆಯ ಬಲೆಯೊಳಗೆ
ಗೂಡು ಕಟ್ಟುವುದ
ಬುದ್ಧ ನೋಡಿದ್ದ .....
ಬಿಸಿ ನೀರಿಗೆ ಬಿದ್ದು
ವಿಲವಿಲ ಒದ್ದಾಡಿ
ಸಾಯುವುದ ನೋಡಿ
ಆಸೆಯೇ
ದು:ಖದ ಮೂಲ
ಎಂದಿದ್ದ !!.
✍🏽ಶಾಂತಾರಾಮ್ ಶೆಟ್ಟಿ🦋
➖➖➖➖➖➖➖
➖➖➖➖
🦋🦋🦋
ರೇಷ್ಮೆಯ
ಹುಳು
ಚಿಟ್ಟೆಯಾಗಿ
ಹಾರಾಡುವ
ಕನಸು ಹೊತ್ತು
ಆಸೆಯ ಬಲೆಯೊಳಗೆ
ಗೂಡು ಕಟ್ಟುವುದ
ಬುದ್ಧ ನೋಡಿದ್ದ .....
ಬಿಸಿ ನೀರಿಗೆ ಬಿದ್ದು
ವಿಲವಿಲ ಒದ್ದಾಡಿ
ಸಾಯುವುದ ನೋಡಿ
ಆಸೆಯೇ
ದು:ಖದ ಮೂಲ
ಎಂದಿದ್ದ !!.
✍🏽ಶಾಂತಾರಾಮ್ ಶೆಟ್ಟಿ🦋
➖➖➖➖➖➖➖
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ