ಬುಧವಾರ, ಜುಲೈ 11, 2018

ಚೌರ್ಯ!

ಚೌರ್ಯ!
========
ನಿಮ್ಮ
ಕವನಗಳಲ್ಲಿ
ಡುಂಡಿರಾಜರ
ಪ್ರಭಾವ
ಕಾಣುತ್ತಿದೆ ಎದ್ದೆದ್ದು!

ಹೌದೌದು....
ಸತ್ಯ ನೀವ್ ಹೇಳಿದ್ದು
ನಾವು ಬರೆಯೋದು
ಅವರದ್ದೇ ಕದ್ದು ಕದ್ದು !!.

✍🏻 ಶಾಂತಾರಾಮ್ ಶೆಟ್ಟಿ😆
〰〰〰〰〰〰

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ