ಬುಧವಾರ, ಜುಲೈ 11, 2018

ಬೇಡ!

ಬೇಡ!
===========📖
ಯಾರಿಗಾದೀತೂ
ಹೇಳಿ
ಈ ಪುಸ್ತಕ
ಮುದ್ರಣ -ಪ್ರಕಾಶನ
ಲೋಕಾರ್ಪಣ-ವಿತರಣ!

ರಗಳೆಯೇ ಬೇಡ,
ಬೇಡವೇ ಬೇಡ....
ಎಂದು
ಬೇಡ ವಾಲ್ಮೀಕಿ
ಬರೆದು ನಿಲ್ಲಿಸಿದನಾ
ಒಂದೇ ಒಂದು
ರಾಮಾಯಣ!!

✒ಶಾಂತಾರಾಮ್ ಶೆಟ್ಟಿ.
〰〰〰〰🔰📚
(ಆಮೇಲಿಂದ ವಾಲ್ಮೀಕಿ ಏನಾದ್ರೂ ಬರೆದನಾ?)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ